ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

10 ನಿಮಿಷದ ವಿಷಯ

ಯಾರೋ ಜ್ಞಾನಿಯ ಮಾತು  ಜ್ಞಾನಿ ಯ ಮಾತು 🙏🏻🙏🏻 ನಮ್ಮದಲ್ಲ  ಹತ್ತು ನಿಮಿಷ ಮಹಿಳೆಯರ ಮುಂದೆ ಕುಳಿತರೆ  ಜೀವನ ತುಂಬಾ ಕಷ್ಟ ಅನಿಸುತ್ತೆ 😃😃😄 ಹತ್ತು ನಿಮಿಷ ಕುಡುಕರ ಮುಂದೆ ಕುಳಿತರೆ  ಜೀವನ ತುಂಬಾ ಸರಳ ಅನಿಸುತ್ತೆ 😃😃😃 ಹತ್ತು ನಿಮಿಷ  ಸಾಧು ಸನ್ಯಾಸಿಗಳ ಮುಂದೆ ಕುಳಿತರೆ ಇದ್ದಿದ್ದೆಲ್ಲ ದಾನ  ಮಾಡಬೇಕು ಅನಿಸುತ್ತೆ 😃😃😃 ಹತ್ತು ನಿಮಿಷ ನಾಯಕರ  ಮುಂದೆ ಕುಳಿತರೆ ನಾವು ಓದಿದ್ದು ವ್ಯರ್ಥ ಅನಿಸುತ್ತೆ 😃😃😃 ಹತ್ತು ನಿಮಿಷ ಜೀವ ವಿಮೆ  ಮಾಡುವವರ ಮುಂದೆ ಕುಳಿತರೆ ಸತ್ತರೆ ಒಳ್ಳೆಯದು ಅನಿಸುತ್ತೆ 😃😃😃 ಹತ್ತು ನಿಮಿಷ ವ್ಯಾಪಾರಿಗಳ ಮುಂದೆ ಕುಳಿತರೆ ನಮ್ಮ ಗಳಿಕೆ ಎದಕ್ಕು ಬರಲ್ಲ ಅನಿಸುತ್ತೆ 😃😃😃 ಹತ್ತು ನಿಮಿಷ ಅಧಿಕಾರಗಳ ಮುಂದೆ ಕುಳಿತರೆ ಯಾಕೂ ಜಗತ್ತು slow ಅನಿಸುತ್ತೆ ಹಸುವಿನ ಹೊಟ್ಟೆಯಲ್ಲಿ ಇಷ್ಟೋಂದು ಪ್ಲಾಸ್ಟಿಕ್???? ಪ್ಲಾಸ್ಟಿಕ್ ತಿಂದು ಹಸು ಸಾವು 😅😅😅 ಹತ್ತು ನಿಮಿಷ ವಿಜ್ಞಾನಿಗಳ ಮುಂದೆ ಕುಳಿತರೆ ನಾವು ಎಷ್ಟು ಅಜ್ಞಾನಿಗಳು ಅನಿಸುತ್ತೆ 😅😅😅 ಹತ್ತು ನಿಮಿಷ ಶಿಕ್ಷಕರ ಮುಂದೆ ಕುಳಿತರೆ ನಾವು ಮಕ್ಕಳ ಹಾಗೆ ಇರಬೇಕಿತ್ತು ಅನ್ನಿಸುತ್ತೆ 😌😌😌 ಹತ್ತು ನಿಮಿಷ ರೈತ ,ಕಾರ್ಮಿಕರ ಮುಂದೆ ಕುಳಿತರೆ ನಾವು  ಅವರಷ್ಟು ಕಷ್ಟ ಪಡಲ್ಲ ಅನಿಸುತ್ತೆ 😊😊😊 ಹತ್ತು ನಿಮಿಷ ಸೈನಿಕರ  ಮುಂದೆ ಕುಳಿತರೆ ನಮ್ಮ ತ್ಯಾಗ ,ಸೇವೆ ಅವರ ಮುಂದೆ ಏನು ಇಲ...

ಹಸುವಿನ ಹೊಟ್ಟೆಯಲ್ಲಿ ಇಷ್ಟೋಂದು ಪ್ಲಾಸ್ಟಿಕ್???? ಪ್ಲಾಸ್ಟಿಕ್ ತಿಂದು ಹಸು ಸಾವು

ಹೆಸರಿಗೆ ತಕ್ಕಂತೆ "ರಾಣಿ"ಯಾಗಿಯೇ ಬೆಳೆದಿದ್ದ ಗೋವು ತನ್ನ 5ನೇ ವರ್ಷದ ಪ್ರಾಯದಲ್ಲಿಯೇ ಕೊನೆಯುಸಿರೆಳೆಯಬೇಕಾಗಿ ಬಂದಿತು. ತೀರ್ಥಹಳ್ಳಿಯ ಹೊರವಲಯದಲ್ಲಿರುವ ಆಚೆಬೆಟ್ಟಮಕ್ಕಿ ಟೈಲರ್  ಯೋಗೇಶ್ ಅವರ ಮನೆಯ " ರಾಣಿ " ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದಾಗ  ಇದ್ದಕ್ಕಿದ್ದಂತೆ  ಹೊಟ್ಟೆಯುಬ್ಬರ ಕಂಡು ಮೇವು ಬಿಟ್ಟಿತು. ಒಂದೇ ದಿನದಲ್ಲಿ ನೆಲ ಹಿಡಿದ ರಾಣಿ ಮತ್ತೆಂದೂ ಮೇಲೇಳಲು ಸಾಧ್ಯವಾಗಲಿಲ್ಲ. ಹೊಟ್ಟೆಯನ್ನು ಒತ್ತಿನೋಡಿದರೆ ಕಲ್ಲು ಮುಟ್ಟಿದ ಅನುಭವ . ನಗರ ಪ್ರದೇಶದಲ್ಲಿ ಮೇಯುವ ಜಾನುವಾರಿನ ಉದರದಲ್ಲಿ  ಘನತ್ಯಾಜ್ಯಗಳಾದ ಪ್ಲಾಸ್ಟಿಕ್ ಮತ್ತು ಲೋಹದ ತುಂಡುಗಳಿರದೆ ಮತ್ತೇನಿರಲು ಸಾದ್ಯ ಹೇಳಿ..ಅನಿವಾರ್ಯವಾಗಿ ಅವದಿ ತುಂಬದ ಕರುವಿಗೆ ಜನ್ಮ ನೀಡಬೇಕಾಗಿ ಬಂದ ರಾಣಿ ಮಾತ್ರ ಚೇತರಿಸಿಕೊಳ್ಳಲೇ ಇಲ್ಲ.  ಆಹಾರ ಸೇವನೆ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿತಲ್ಲದೆ ತನ್ನ ಹಿಂಬದಿಯ ಕಾಲುಗಳು ಸ್ವಾದೀನ ಕಳೆದುಕೊಂಡವು .ಕುತ್ತಿಗೆಯ ರಕ್ತನಾಳಗಳು ಊದಿಕೊಂಡು ಹೃದಯಕ್ಕೂ ತಂತಿಯಂತಹ ಚೂಪಾದ ಲೊಹವು ಚುಚ್ಚಿ ಸೋಂಕು ಹರಡಿರುವುದು ಖಾತ್ರಿಯಾಗತೊಡಗಿತು. ಬಹುಅಂಗಾಂಗ ವೈಪಲ್ಯಕ್ಕೆ ಒಳಗಾದ ರಾಣಿಯ ನರಳಾಟಕ್ಕೆ ನನ್ನ ಕೈಯಾರ ಮುಕ್ತಿದೊರಕಿಸಿದೆ. ನಂತರ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ನಿರೀಕ್ಷೆಯಂತೆಯೇ ಘನತ್ಯಾಜ್ಯಗಳಾದ ಪ್ಲಾಸ್ಟಿಕ್ ಮತ್ತು ಹೃದಯವನ್ನು ಉದರದ ಮುಖಾಂತರ ಸ್ಪರ್ಶಿಸಿದ್ದ ತಂತಿಯನ್ನು ಹೊರತೆಗೆದು ...