ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮೂಲಂಗಿ ಕೃಷಿ ಬಗ್ಗೆ ಮಾಹಿತಿ

ಮೂಲಂಗಿ 40 ದಿನಗಳ ಬೆಳೆಯಾಗಿದೆ  ಮೂಲಂಗಿ ಕೃಷಿ ನೀವೂ  ಯಾವ ತಿಂಗಳಲ್ಲಿ  ಆದರೂ ಬೆಳೆಯುವ ಬೆಳೆಯಾಗಿದೆ ಕಳೆ ನಿರ್ವಹಣೆ ಇದರಲ್ಲಿ ತೀರಾ ಕಡಿಮೆ ಯಾಕೆಂದರೆ ಇದು 40 ದಿನಗಳಿಗೆ ಬೆಳೆ ಬರುವುದರಿಂದ  ಹೆಚ್ಚಿನ ಮಾಹಿತಿಗಾಗಿ ಈ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಪ್ರೆಸ್ ಮಾಡಿ  https://www.youtube.com/channel/UCcN1teLLBMh2hGTNYGzeDFA ರಾಗಿ ಬೆಳೆ ಗೆ ಹೋಲಿಸಿದರೆ ಬೇಗ ಫಲಿತಾಂಶ ಮತ್ತು ನಿರ್ವಹಣ ವೆಚ್ಚ್ಚ ಕಡಿಮೆ. ಕೊಟ್ಟಿಗೆ ಗೊಬ್ಬರ ಬಳಸಿ  ರಾಸಾಯನಿಕ ಬಳಸದೆ ಅತಿ ಹೆಚ್ಚು ಲಾಭ ಪಡೆಯಬಹುದಾದ ಬೆಳೆಯಾಗಿದೆ ಇದು ಮಾರುಕಟ್ಟೆ ಬೆಲೆ ಪ್ರಸ್ತುತ ರೂ 24 ಪ್ರತಿ  ಕೆಜಿಗೆ ಇದೆ                  ಪ್ರತಿ ಎಕರೆಗೆ 2 ಕೆಜಿ ಬಿತ್ತನೆ ಬೀಜ ಸಾಕು ಎಕರೆಗೆ 20ರಿಂದ 25 ಕ್ವಿಂಟಾಲ್ ಇಳುವರಿ ಪಡೆಯಬಹುದು. ನೀರಿನ ನಿರ್ವಹಣೆ ಸುಲಭವಾಗಿ ಮಾಡಬಹುದು.           

ಶುಂಠಿ ಬೆಳೆ ಬಗ್ಗೆ ಅನುಭವಿ ರೈತರ ಮಾಹಿತಿ ಹೊಸ ಶುಂಠಿ ಬೆಳೆಗಾರರಿಗೆ!!!

https://youtu.be/_X98fppCO7U ಶುಂಠಿ ಬೆಳೆ ಬಗ್ಗೆ ಮಾಹಿತಿ ಸಾವಿರಾರು ಜನರು ಶುಂಠಿ ಬೆಳೆಯಲು ಹೆಚ್ಚು ಒಲವು ತೋರಿಸುತ್ತಾರೆ  ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳದೆ ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ಶುಂಠಿ ಬೆಳೆಗೆ  ಮಣ್ಣು ಪರೀಕ್ಷೆ ಅತಿಮುಖ್ಯ ಮತ್ತು ಜೈವಿಕ ಗೊಬ್ಬರ ಎಲೆ  ಗೊಬ್ಬರ ಕೊಟ್ಟಿಗೆ ಗೊಬ್ಬರ ಅತಿ ಹೆಚ್ಚು ಇಳುವರಿ ಪಡೆಯಲು ಸಹಾಯ ಮಾಡುತ್ತದೆ. ಶುಂಠಿ ಬೆಳೆ ಲಾಭದಾಯಕ ಮತ್ತು ವಾರ್ಷಿಕ ಬೆಳೆಯಾಗಿದೆ. ಶುಂಠಿ ಬೆಳೆಯನ್ನು ಒಂದೇ ಜಮೀನಿನಲ್ಲಿ ಪ್ರತಿವರ್ಷ ಬೆಳೆಯಲು ಸಾಧ್ಯವಿಲ್ಲ ಇದಕ್ಕೆ ತನ್ನದೇ ಆದ ರೀತಿ ನೀತಿಗಳಿವೆ   ಶುಂಠಿ 10 ತಿಂಗಳು ಮೇಲ್ಪಟ್ಟ ಶುಂಠಿಯನ್ನು ಬೀಜೋಪಚಾರ  ಮಾಡಿ  ಎಕರೆಗೆ 15 ರಿಂದ 20 ಚೀಲ ಬಿತ್ತನೆ ಮಾಡಬೇಕಾಗುತ್ತದೆ. ಚೆನ್ನಾಗಿ ಬೆಳೆ ಬಂದಲ್ಲಿ ಮತ್ತು ಒಳ್ಳೆಯ ಮಾರುಕಟ್ಟೆ ಬೆಲೆ ಇದ್ದಲ್ಲಿ ಎಕರೆಗೆ ಸುಮಾರು ನಾಲ್ಕರಿಂದ 8 ಲಕ್ಷದವರೆಗೆ ಆದಾಯ ಗಳಿಸಬಹುದು. ಶುಂಠಿಗೆ ಕಾಡುವ ಸಾಮಾನ್ಯ ರೋಗಗಳು ಬೆಂಕಿರೋಗ, ಎಲೆ ಚುಕ್ಕಿ ರೋಗ, ಕೊಳೆರೋಗ, ಕಬ್ಬಿಣದ ಕೊರತೆ ಮುಂತಾದವುಗಳು

ನೀವೂ ರೈತರೇ ನಿಮಗೆ ಕೃಷಿ ಸಂಬಂಧಿ ಮಾಹಿತಿ ಬೇಕೆ ಇಲ್ಲಿ ಇಂಗ್ಲಿಷ್ ನಲ್ಲಿ ಕಾಣುವ ಲಿಂಕ್ ಅನ್ನು 3 ಸೆಕೆಂಡ್ ಪ್ರೆಸ್ ಮಾಡಿ ಯುಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಪಡೆಯಿರಿ https://www.youtube.com/channel/UCcN1teLLBMh2hGTNYGzeDFA

. https://www.youtube.com/channel/UCcN1teLLBMh2hGTNYGzeDFA

ಜೇನು ಸಾಕಾಣಿಕೆ ಕಾರ್ಯಾಗಾರ

ಜೇನು ಸಾಕಾಣಿಕೆ ಕಾರ್ಯಾಗಾರ ನೋಂದಣಿ ಫಾರ್ಮ್ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಅಖಿಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆ ಹಾಗೂ ಜೇನುಕೃಷಿ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 15-09-2020, ಬೆಳಗ್ಗೆ 09:30ರಿಂದ ಮಧ್ಯಾಹ್ನ 01:00 ಗಂಟೆವರೆಗೆ Zoom meeting app ಮೂಲಕ ವೆಬಿನಾರ್-ಜೇನು ಸಾಕಾಣಿಕೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ *ಜೇನು ಸಾಕಾಣಿಕೆ ಕಾರ್ಯಾಗಾರ*  ರೈತ ಬಾಂಧವರೇ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಅಖಿಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆ ಹಾಗೂ ಜೇನುಕೃಷಿ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ *ದಿನಾಂಕ: 15-09-2020, ಬೆಳಗ್ಗೆ 09:30ರಿಂದ ಮಧ್ಯಾಹ್ನ 01:00 ಗಂಟೆವರೆಗೆ Zoom meeting app* ಮೂಲಕ ವೆಬಿನಾರ್-ಜೇನು ಸಾಕಾಣಿಕೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಕೆಳಗೆ ನೀಡಿರುವ ಲಿಂಕ್ ಬಳಸಿ ನೊಂದಣೆ ಮಾಡಿಕೊಳ್ಳಿ. https://forms.gle/uAEpT594hnUvi8jU7  Mail ಅಥವಾ ಮೊಬೈಲ್ ಸಂಖ್ಯೆಗೆ ಮೀಟಿಂಗ್ ಐಡಿ ಮತ್ತು ಪಾಸ್ ವರ್ಡ್ ಕಳುಹಿಸಲಾಗುವುದು, ಅದರ ಮುಖಾಂತರ ನೀವು ಕಾರ್ಯಗಾರದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಪ್ರೆಸ್ ಮಾಡಿ  https://www.youtube.com/channel/U...

ಭತ್ತದ ಗದ್ದೆಯಲ್ಲಿ ಹೊಸ ತಂತ್ರಜ್ಞಾನ !!!

ಮಾಹಿತಿ ನೀಡಿದವರು ಪ್ರವೀಣ್.ಸಿ ಕೃಷಿ ಅಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ  ಯಳಂದೂರು ತಾಲೂಕು ಚಾಮರಾಜನಗರ ಜಿಲ್ಲೆ                                           ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಕೃಷಿ ಚಟುವಟಿಕೆ ಚಿಗುರೊಡೆಯುತ್ತಿದೆ ಬೀಜಗಳ ಸಂಗ್ರಹ, ಉಳುಮೆ, ಬಿತ್ತನೆಹೀಗೆ ರೈತ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಹಾಗೂ ಈ ಕೊರಾನದ ಮಧ್ಯೆ ವೃತ್ತಿಯತ್ತ ಹೊರ ಪ್ರದೇಶಗಳಿಗೆ ವಲಸೆಹೋಗಿದ್ದ ಯುವಕರಿಗೂ ಪಾಳು ಬಿದ್ದಿದ್ದ ಕೃಷಿ ಜಮೀನಿನ ಕಡೆ ಮನಸೆಳೆಯುತ್ತಿದೆ ಕೃಷಿಯನ್ನು ಸುಳಭಗೊಳಿಸಲು ಯಂತ್ರಗಳ ಬಳಕೆಯ ಮೂಲಕ ಕೃಷಿ ಕ್ಷೇತ್ರವನ್ನು ಇನ್ನಷ್ಟು ಸಧೃಡಗೊಳಿಸಬಹುದಾಗಿದೆ. ರೈತರಿಗೆ ಪ್ರೇರಣೆ ಯಾಂತ್ರೀಕರಣ : ಇತ್ತೀಚಿನ ದಿನಗಳಲ್ಲಿ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಜನರಿಗೆ ಸುಲಭವಾಗಿ ಕೆಲಸಗಳು ದೊರಕುತ್ತಿರುವ ಕಾರಣದಿಂದಾಗಿ ಜಮೀನಿನಲ್ಲಿ ಕರ್ತವ್ಯ ನಿರ್ವಹಿಸುವ ಕೂಲಿ ಕಾರ್ಮಿಕರ ಸಂಖ್ಯೆ ಕ್ರಮೇಣವಾಗಿ ಕ್ಷೀಣಿಸುತ್ತಿದೆ ಪ್ರಸ್ತುತ ಸನ್ನಿವೇಶದಲ್ಲಿ ಯಂತ್ರಗಳ ಆಧುನಿಕತೆ ಅನಿವಾರ್ಯವಾಗಿದೆ.ಯಂತ್ರಗಳ ಬಳಕೆಯಿಂದ ಖರ್ಚು ಕಡಿಮೆಗೊಳಿಸಬಹುದಾಗಿದೆ.ಕೃಷಿಯಲ್ಲಿನ ಖರ್ಚು ಕಡಿಮೆಯಾದಾಗ ಮಾರುಕಟ್ಟೆ ಧಾರಣೆ ಕಡಿಮೆಯಾದರೂ ರೈತರಿಗಾಗುವ ನಷ್ಟದ ಪ್ರಮಾಣವನ್ನು ತಗ್ಗಿಸಬಹುದಾಗಿದ...

ಶುಂಠಿ ಗೆ ಬೆಂಬಲ ಬೆಲೆ ಕೊಡಬೇಕು ರೈತರ ಆಗ್ರಹ!! ಶುಂಠಿ ಬೆಲೆ ಪಾತಾಳಕ್ಕೆ !!

                         ಮಾದರಿ ಚಿತ್ರ  ಶುಂಠಿ ಮಾರುಕಟ್ಟೆ ದರ ಪ್ರತಿದಿನ ಇಳಿಕೆಯಾಗುತ್ತಿರುವುದು ನೋಡಿ ಶುಂಠಿ ಬೆಳೆಗಾರರು ಕಂಗಲಾಗಿದ್ದಾರೆ. ಕರ್ನಾಟಕ ಸರ್ಕಾರ ಈಗ ಕೆಲ ಬೆಳೆಗಳಿಗೆ  ನೀಡುತ್ತಿರುವ ಬೆಂಬಲ ಬೆಲೆ ಶುಂಠಿಗೂ ಸಹ ನೀಡಬೇಕು ಎಂಬುದು ರೈತರ ಅಭಿಪ್ರಾಯವಾಗಿದೆ. ಇದಕ್ಕೆ ಪ್ರಮುಖ ಕಾರಣ ಲಕ್ಷಾಂತರ ಹಣ ಖರ್ಚು ಮಾಡಿ ಶುಂಠಿ ಬೆಳೆ ನಾನಾ ರೋಗಗಳಿಗೆ ತುತ್ತಾಗುತ್ತದೆ ಅದರಲ್ಲಿ ಪ್ರಮುಖವಾದವುಗಳು ಕೊಳೆರೋಗ, ಬಾಡು ಕೊಳೆ ರೋಗ, ಕ್ಯಾಲ್ಸಿಯಂ ಕೊರತೆ, ಕಬ್ಬಿಣದ ಕೊರತೆ ಮುಂತಾದವುಗಳು. ಟ್ರ್ಯಾಕ್ಟರ್ ಡೀಲರ್ ಶಿಪ್ ಹೇಗೆ ತಗೋಳೋದು?? ನೀವು ಮಾಡಬೇಕಾಗಿರುವುದು ಇಷ್ಟೇ!!             ಶುಂಠಿಗೆ ತಗುಲಿದ ರೋಗಗಳ ಚಿತ್ರಣ ರೋಗಗಳಿಗೆ ತುತ್ತಾದ ಎಷ್ಟು ಬೆಳೆಗಳನ್ನು ರೈತರು ಲಾಭಗಳಿಸುವ ಮುನ್ನವೇ ಮಾರಿಬಿಡುತ್ತಾರೆ. ಒಮ್ಮೆ ಶುಂಠಿ  ಬೆಳೆದ ಭೂಮಿಯಲ್ಲಿ ಮತ್ತೊಮ್ಮೆ ಶುಂಠಿ ಬೆಳೆಯಲು ಸುಮಾರು ಮೂರರಿಂದ ಐದು ವರ್ಷಗಳ ಕಾಲಾವಕಾಶ ಬೇಕು ಆದ್ದರಿಂದ ಇದು ರೈತನ ಆರ್ಥಿಕತೆ ಮತ್ತು ಜೀವನವನ್ನು ಅವಲಂಬಿಸಿದೆ.  ಕರ್ನಾಟಕ ಸರ್ಕಾರ ಶುಂಠಿಗೂ ಬೆಂಬಲ ಬೆಲೆ ನೀಡಲು ಒಂದು ಸಮಿತಿ ರಚನೆ ಮಾಡಿ, ಶುಂಠಿ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿ ಬೆಂಬಲ ಬೆಲೆ ಕೊಡ...

ಟ್ರ್ಯಾಕ್ಟರ್ ಡೀಲರ್ ಶಿಪ್ ಹೇಗೆ ತಗೋಳೋದು?? ನೀವು ಮಾಡಬೇಕಾಗಿರುವುದು ಇಷ್ಟೇ!!

ಕರ್ನಾಟಕದಲ್ಲಿ ಮ್ಯಾಸ್ಸಿ ಫರ್ಗುಸನ್ ಎಂಬ ಟ್ಯಾಕ್ಟರ್ ಕಂಪನಿ ಡೀಲರ್ ಶಿಪ್ ಗಾಗಿ  ಅರ್ಜಿ  ಆಹ್ವಾನಿಸಿದೆ. ನಿಮ್ಮ ತಾಲೂಕು, ಜಿಲ್ಲೆ, ಒಳ್ಳೆಯ ಜಾಗದಲ್ಲಿ ಅಥವಾ ನಿಮ್ಮ ಜಮೀನಿನಲ್ಲಿ ನೀವು ಕೂಡ ಈ ಕಂಪನಿಯ ಟ್ಯಾಕ್ಟರ್ ಗಳನ್ನು ಮಾರುವ ಮೂಲಕ ನಿಮ್ಮ ಹೂಡಿಕೆ ಮಾಡಬಹುದು.   ಲಿಂಕ್ ಓಪನ್ ಆದಮೇಲೆ ಈ ರೀತಿ ಆಯ್ಕೆಗಳು ಬರುತ್ತವೆ ಮೊದಲನೇದಾಗಿ ನಿಮ್ಮ ಹೂಡಿಕೆ ಮೊತ್ತದ ಮಾಹಿತಿ ಅದರಲ್ಲಿ ಯಾವುದಾದರೂ ಒಂದನ್ನು ಸೆಲೆಕ್ಟ್ ಮಾಡಿ. ಎರಡನೇ ಆಯ್ಕೆ ನೀವು ಈಗ ಮಾಡುತ್ತಿರುವ ಕೆಲಸದ ಬಗ್ಗೆ ಮಾಹಿತಿ ನೀಡಿ. ಮೂರನೇ  ಆಯ್ಕೆ ನಿಮ್ಮ ಪೂರ್ಣ ಹೆಸರನ್ನು ನೋಂದಾಯಿಸಿ ನಾಲ್ಕನೇ ಆಯ್ಕೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಒತ್ತಿರಿ. ಕೊನೆಯ ಆಯ್ಕೆ ನಿಮ್ಮ  ಜಿ ಮೇಲ್ ವಿಳಾಸ ಕೊಡಿ. ಇದಾದ ನಂತರ ಕಂಪನಿಯವರು ನಿಮ್ಮನ್ನು ಸಂಪರ್ಕಿಸುತ್ತಾರೆ. ಕಂಪನಿ ಫೋನ್ ನಂಬರ್ ಕಾಲ್ ಮಾಡಿ ವಿಚಾರಿಸಿ 1800 420 0200 ಟ್ರ್ಯಾಕ್ಟರ್ ನ ಬಗ್ಗೆ ಮಾಹಿತಿ ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ  https://m.facebook.com/masseyfergusonindia/ # ಮ್ಯಾಸ್ಸಿ ಫರ್ಗುಸನ್ ಕಂಪನಿ ಅವರ ಇನ್ಸ್ಟಾಗ್ರಾಮ್   ಅಕೌಂಟ್ ಲಿಂಕ್ https://www.instagram.com/masseyfergusonindia/?hl=en ಇದೇ ರೀತಿ ಹೆಚ್ಚಿನ ಮಾಹಿತಿಗಾಗಿ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಪ್ರೆಸ್ ಮಾಡ...

70 ಲಕ್ಷದ ಮೇಕೆ ನೋಡಿದ್ದಿರಾ ಇಲ್ಲಿ ಕ್ಲಿಕ್ ಮಾಡಿ ನೋಡಿ!!!!

ಈ ಮೇಕೆ ಬೆಲೆ ಸುಮಾರು 70ಲಕ್ಷ ಎಂದು 2018ರಲ್ಲಿ ಮುಂಬೈನಲ್ಲಿ ವರ್ಷಕ್ಕೊಮ್ಮೆ ನಡೆಯುವ ಕುರಿ-ಮೇಕೆ ಮೇಳದ ಮಾರ್ಕೆಟ್ ಒಂದರಲ್ಲಿ ಕಾಣ ಸಿಗುತ್ತದೆ. ಮೇಲೆ ಕಾಣುತ್ತಿರುವ ಈ ಮಹಿಳೆ  ಮೇಕೆ ಯ ಮಾಲೀಕರು. ಯಾಕೆ ಮೇಕೆ ಬೆಲೆ ಇಷ್ಟೊಂದು ಜಾಸ್ತಿ ಎಂದು ಕೇಳಿದಾಗ ಅವರು ಉತ್ತರ ಈ ಮೇಕೆ  ದೇಹದ ಮೇಲೆ ಅವರ ಧರ್ಮದ ದೇವರುಗಳ ಹೆಸರು ಹುಟ್ಟಿನಿಂದ ಇವೆ ಎಂದು ಹೇಳುತ್ತಾರೆ. ಈ ಕೆಳಗಿನ ಚಿತ್ರದ ಭಾಗದಲ್ಲಿ ಹೆಸರುಗಳಿವೆ ಎಂದು ಹೇಳುತ್ತಾರೆ.    ಈ ಮಾಹಿತಿಯ ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. https://youtu.be/43I3MZfp-ZM                           ಧನ್ಯವಾದ ಹೆಚ್ಚಿನ ಮಾಹಿತಿಗಾಗಿ ಈ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಪ್ರೆಸ್ ಮಾಡಿ  https://www.youtube.com/channel/UCcN1teLLBMh2hGTNYGzeDFA

ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವ ರೈತರು ಸ್ವಲ್ಪ ಎಚ್ಚರವಾಗಿರಿ. ಕೆ ಜಿ ತೂಕದಲ್ಲಿ ಯಾವ ರೀತಿ ಮೋಸ ಮಾಡುತ್ತಾರೆ ನೋಡಿ ??ಹೊಟ್ಟೆ ತುಂಬಾ ನೀರು!!!

ಕೋರೋನ ಸಂಕಷ್ಟದಿಂದಾಗಿ ಸಾಕಷ್ಟು ಯುವಜನತೆ ಕುರಿ ಸಾಕಾಣಿಕೆ ಮಾಡಲು ಮುಂದಾಗಿದೆ ಆದರೆ ಅದರಲ್ಲಿ ಹೆಚ್ಚು ಪರಿಣತಿ ಪಡೆಯದೆ  ಕುರಿ ಸಾಕಾಣಿಕೆ ಅಥವಾ ಮೇಕೆ ಸಾಕಾಣಿಕೆ ಮಾಡಿದ್ದಲ್ಲಿ ನೀವು ಲಾಭಕ್ಕಿಂತ ನಷ್ಟವೆ ಹೆಚ್ಚು ಮಾಡಿಕೊಳ್ಳುತ್ತೀರಿ ಇದಕ್ಕೆ ಒಂದು ನಿದರ್ಶನ ಈ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ನೋಡಿ ಕೆಲ ರೈತರು ಗಳು ಹಣದ ಆಸೆಗಾಗಿ ರೈತನ ನೈತಿಕತೆ ಮತ್ತು ವ್ಯಾಪಾರದ ನಿಷ್ಠೆಯನ್ನು ಮರೆತು ಕೆಜಿ ತೂಕದಲ್ಲಿ ಮಾರುವ ಮೇಕೆ ಅಥವಾ ಕುರಿಗಳಿಗೆ  ಹೊಟ್ಟೆ ತುಂಬಾ ನೀರನ್ನು ಕುಡಿಸಿ ಸಂತೆಯಲ್ಲಿ ಮಾರಲು ಮುಂದಾಗಿದ್ದಾರೆ. ಆದ್ದರಿಂದ ಮೇಕೆ ,ಕುರಿ  ಕೊಳ್ಳುವಾಗ  ಕುರಿ ಅಥವಾ ಮೇಕೆ ಕೊಂಡ ಮೇಲೆ ಸುಮಾರು ನಾಲ್ಕರಿಂದ ಐದು ತಾಸು     ಆದಮೇಲೆ ಮತ್ತೆ ತೂಕ ಮಾಡಿ ಪೂರ್ಣ ಹಣವನ್ನು ಕೊಡಬೇಕು, ಈ ರೀತಿ ಮಾಡಿದರೆ ಅವರು ಕುಡಿಸಿದ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ನಂತರ ನಿಜವಾದ ತೂಕ ನಿಮಗೆ ಸಿಗುತ್ತದೆ ಇಲ್ಲವಾದಲ್ಲಿ ನೀವು ನಷ್ಟ ಅನುಭವಿಸುವುದು ಖಂಡಿತ. ಈ ರೀತಿ ಮಾಡಿದರೆ ಸರಿಯಾಗುತ್ತದೆ ಎನ್ನುವರು ಈ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ಮತ್ತು ನಿಮ್ಮ ಅಭಿಪ್ರಾಯ ಅನುಭವ ಗಳನ್ನು ತಿಳಿಸಿ ಎಲ್ಲರಿಗೂ ಒಳ್ಳೆಯದಾಗಲಿ. ಹೆಚ್ಚಿನ ಮಾಹಿತಿಗಾಗಿ ಈ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಪ್ರೆಸ್ ಮಾಡಿ  https://www.youtube.com/channel/UCcN1teL...

how to make and use waste decomposer

  National Centre Of Organic Farming (NCOF) Gaziabad has developed a waste decomposer It's converts bio degradable waste in to compost. How To Prepare Waste Decomposer 👉 Take 200 litres of water,add 2kg of jaggery and by using stick add one bottle waste decomposer in plastic drum. 👉 Stir the solution daily once for 7days with a wooden stick ( Note  do not use any metal) 👉 Cover the drum with mosquito net or cotton cloth and solution will be ready after 7 days  👉 Discharge 200 litres of solution per acre in flowing water or drip irrigation once in 15 days                                product photo After preparation mix 75% of water spray and drenching Usages   ♻️ Spray waste decomposer solution on bio waste how to convert into organic manure. ♻️ Spray waste decomposer solution on field after harvesting. ♻️ Sprinkle or spray...

ತೆಂಗಿನ ಸಸಿಗಳನ್ನು ಆಯ್ಕೆ ಕ್ರಮ ಹೇಗೆ?? ಇಲ್ಲಿದೆ ಮಾಹಿತಿ ನೋಡಿ!

ಆರು ವರ್ಷ ಆರು ತಿಂಗಳಾದರೂ ಇನ್ನೂ ಫಲ ಕೊಡದ  ತೆಂಗಿನ ಮರದ ಚಿತ್ರಣ ತೆಂಗಿನ ಸಸಿಗಳು ಕಡಿಮೆ ಬೆಲೆ ಗೆ ಎಂದು ರೈತರು ದಯಮಾಡಿ ತೆಗೆದುಕೊಳ್ಳುಳುವ ಮುನ್ನ ಆಲೋಚಿಸಿ ಯಾಕೆಂದರೆ ನೀವು ತೆಗೆದುಕೊಳ್ಳುಳುವ ಸಸಿಗಳು ಉತ್ತಮ ಗುಣಮಟ್ಟದ ಸಸಿಗಳು ಆಗದೆ ಇದ್ದಲ್ಲಿ ನೀವು ಉಳಿಸುವ ಅಲ್ಪ ಹಣವೇ ನಿಮಗೆ ಶತ್ರು ಆಗುತ್ತದೆ ಹೇಗೆಂದರೆ ನೀವು ಕಷ್ಟಪಟ್ಟು ಐದರಿಂದ ಆರು ವರ್ಷಗಳ ತೆಂಗಿನ ಸಸಿಗಳನ್ನು ಪೋಷಿಸಿ ಬೆಳೆಸಿದ ಮೇಲೆ ಫಲವನ್ನೇ ಕೊಡದಿದ್ದಲ್ಲಿ ನಿಮ್ಮ ಜೀವನವೇ ಹಾಳಾಗುತ್ತದೆ. ಆದ್ದರಿಂದ ತೆಂಗಿನ ಸಸಿಗಳನ್ನು ಕೊಳ್ಳುವಾಗ ಅತಿ ಹೆಚ್ಚು ಆಲೋಚನೆ ಮಾಡಿ ರೈತರಿಂದಲೇ ತೆಗೆದುಕೊಳ್ಳಲು ಪ್ರಯತ್ನಿಸಿ. ಉತ್ತಮ ಗುಣಮಟ್ಟದ ಸಸಿಗಳು ಯಾವುದೇ ಕಾರಣಕ್ಕೆ ಕಡಿಮೆ ಬೆಲೆಗೆ ಸಿಗಲು ಸಾಧ್ಯವಿಲ್ಲ ಹೇಗೆಂದರೆ  ರೈತರು ಹಾಕುವ ಬೀಜ ತುಂಬಾ ವಯಸ್ಸಾದ ತೆಂಗಿನ ಮರದ ಕಾಯಿ ಆಗಿರುತ್ತದೆ ವಯಸ್ಸಾದ ಮರಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುತ್ತವೆ ಮತ್ತು ಅವುಗಳು ಯಾವುದೇ ಬಿದಿರಿನ ತುಂಡಿನಿಂದ ಕಾಯಿಗಳನ್ನು ಕೀಳಲು ಸಾಧ್ಯವಿಲ್ಲ ಒಂದು ಮರಹತ್ತಲು ಸುಮಾರು ರೂ  60 ತೆಗೆದುಕೊಳ್ಳುತ್ತಾರೆ. ಅದನ್ನು ಸಾಗಾಟ ಮಾಡಿ ಬಿತ್ತನೆ ಮಾಡಿ ಪೋಷಿಸಿ ಒಂದು ವರ್ಷ ಆರು ತಿಂಗಳು ಕಳೆದ ನಂತರ ಮಾರಾಟ ಮಾಡುವ ರೈತರ ಮುಂದಾಗುತ್ತಾರೆ.  ಒಂದು ವರ್ಷ ಆರು ತಿಂಗಳು ಮೇಲ್ಪಟ್ಟ ತೆಂಗಿನ ಸಸಿಗಳು ರೈತರ ಬಳಿ ರೂ 350 ರಿಂದ ರೂ 500 ಮಾರುತ್ತಾರೆ. ಈ ರೀತಿ ...

ಈ ಗಿಡದ ಬೆಲೆ 4 ಲಕ್ಷ ನೀವು ನೋಡಿ!!!??

ಅರ್ಧ ಹಸಿರು ಅರ್ಧ ಹಳದಿ ಬಣ್ಣದ ಈ ಗಿಡದ ಬೆಲೆ 4 ಲಕ್ಷ ರೂಪಾಯಿಗಳು. ಹೌದು ನ್ಯೂಜಿಲೆಂಡ್ ನಲ್ಲಿ ನಡೆದ ಟ್ರೇಡ್ ಮಿ ಎಂಬ ಕಂಪನಿಗೆ ಸೇರಿದ ವೆಬ್ಸೈಟ್ ನಲ್ಲಿ ಹರಾಜು ಮಾಡಲಾಗಿತ್ತು. ಈ ವಿಶಿಷ್ಟ ಗಿಡ ಹರಾಜಿನಲ್ಲಿ 4 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಈ ಗಿಡವು ವೈವಿಧ್ಯಮಯ ರಾಫಿಡೋಫೊರಾ ಟೆಟ್ರಾಸ್ಪೆರ್ಮಾ ತಳಿಗೆ ಸೇರಿದೆ. ಇಂಡಿಯನ್ ಡಿಜಿಟಲ್ ಫಾರ್ಮರ್ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಆಗಿ ಹೊಸ ಲಾಭದಾಯಕ ಮಾಹಿತಿ ಪಡೆದುಕೊಳ್ಳಿ.   ಈ ಲಿಂಕನ್ನು  ಕ್ಲಿಕ್ ಮಾಡಿ   https://www.youtube.com/channel/UCcN1teLLBMh2hGTNYGzeDFA ವೆಸ್ಟ್ ಡಿಕಂಪೋಸರ್ ಮಾಡುವ ವಿಧಾನ  ನೋಡಲು ಈ ಲಿಂಕ್ ಕ್ಲಿಕ್ ಮಾಡಿ. http://indiandigitalfarmer.blogspot.com/2020/08/blog-post_28.html

310 ಕೆಜಿ ವರ್ಲ್ಡ್ ರೆಕಾರ್ಡ್ ಮಾಡಿರುವ ಮೇಕೆ ನೋಡಿದ್ದೀರಾ ಇಲ್ಲಿ ನೋಡಿ!!!!!🤔🤔

ವರ್ಲ್ಡ್  ರೆಕಾರ್ಡ್ ಮಾಡಿರುವ 310 ಕೆ ಜಿ ಯ ಮೇಕೆ     ಫೈಸಲಬದ್ ಎಂಬ ಪ್ರದೇಶದಲ್ಲಿ  ನಡೆಯುವ ಒಂದು ಸ್ಪರ್ಧೆ ಯಲ್ಲಿ  ಮಕ್ಕಿ ಚೀನಾ ಗೋಟ್ ಎನ್ನುವ ಮೇಕೆ ಮೊದಲ ಸ್ಥಾನ ಪಡೆದ ಕೊಂಡು ವರ್ಲ್ಡ್  ರೆಕಾರ್ಡ್ ಮಾಡಿದೆ. ಇದರ ಬರೋಬ್ಬರಿ ತೂಕ ಸುಮಾರು 310 ಕೆಜಿ. ಈ ಕೆಳಗೆ ನೋಡುತ್ತಿರುವ ಫೋಟೋ ಇವರೇ ಆ ಮೇಕೆಯ ಸಾಹುಕಾರ.   ಆ ಸ್ಪರ್ಧೆಯ ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ  https://youtu.be/p51AXjMf8Qs

ಹೈನುಗಾರಿಕೆ ಮಾಡುವ ರೈತರೇ ಎಚ್ಚರ ಎಚ್ಚರ ಹಸುಗಳಿಗೆ ಹೊಸ ರೋಗ !!!

ಹಸು ಸಾಕಾಣಿಕೆ ಮಾಡುತ್ತಿರುವ ಸಹಸ್ರಾರು ರೈತರು ಎಚ್ಚರಗೊಳ್ಳುವ ಸಮಯ  ಕರೋನಾ ಲಾಕ್ಡೌನ್ ನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ತಮ್ಮ ಹಳ್ಳಿಗಳಲ್ಲಿ ಹೈನುಗಾರಿಕೆ ಪ್ರಾರಂಭಿಸಿದ್ದಾರೆ, ಇಂತಹ ಕಠಿಣ ಸಮಯದಲ್ಲಿ ಹೈನುಗಾರಿಕೆ ರೈತರಿಗೆ ಹೊಸ ತಲೆನೋವು ಒಂದು ಪ್ರಾರಂಭಿಸಿದೆ ಅದೇ ಲಿಂಪಿ ಚರ್ಮರೋಗ. ಲಿಂಪಿ ಚರ್ಮ ರೋಗದ ಲಕ್ಷಣಗಳು  ಹಸುಗಳ ದೇಹದ ಮೈ,ಕಾಲುಗಳು, ಭುಜ,ಕುತ್ತಿಗೆ ಈ ರೀತಿ ದೇಹದ ಎಲ್ಲಾ ಭಾಗಗಳಲ್ಲಿ ಗಡ್ಡೆ ರೀತಿಯ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಹಸುಗಳು ನಿಲ್ಲಲು ಆಗದೆ ನೆಲಕ್ಕೆ ಒರಗಿ ಕೊಳ್ಳುತ್ತವೆ. ಹಸುಗಳು ನಡೆದಾಡಲು ಮತ್ತು ನಿಲ್ಲಲು ಸಾಧ್ಯವಾಗುವುದಿಲ್ಲ. ಮುಂಜಾಗೃತ ಕ್ರಮಗಳು ರೈತರ ಮಾಡಬೇಕಾದದ್ದು 👉 ರೋಗದ ಲಕ್ಷಣವಿರುವ ಹಸುಗಳನ್ನು ಪ್ರತ್ಯೇಕ ಮಾಡಿ ಉಪಚರಿಸಬೇಕು. 👉 ಈ ರೋಗವು ಸೊಳ್ಳೆಗಳ ಮೂಲಕ ಹರಡುವ ಸಾಧ್ಯತೆ ಇರುವುದರಿಂದ ಸೊಳ್ಳೆ ಪರದೆಯನ್ನು ಉಪಯೋಗಿಸುವುದು ಒಳ್ಳೆಯದು. 👉 ರೋಗನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಹಸುಗಳಿಗೆ ಒಳ್ಳೆಯ ಮೇವು ಹಾಗೂ ಆಹಾರ ನೀಡಬೇಕು. ಈ ಮೇಲಿನ ಎಲ್ಲಾ ಕ್ರಮಗಳನ್ನು  ರೋಗ ಲಕ್ಷಣ ಕಂಡು ಬಂದಲ್ಲಿ ಮೊದಲು ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಈ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಪ್ರೆಸ್ ಮಾಡಿ  https://www.youtube.com/channel/UCcN1teLLBMh2hGTNYGzeDFA ಈ  ಮಾಹಿತಿಯನ್ನು ನಿಮ್ಮ ಸ್ನೇಹಿತರು ನಿಮ್...